ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ
ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ
ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ
ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ
ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ
ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ
ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ
2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ

100 ಕೆಜಿ ಕೆಂಪು ಮೆಣಸಿನಕಾಯಿಗಳ ಆಹುತಿ – ಪ್ರತ್ಯಂಗಿರಾ–ನರಸಿಂಹ ಕವಚ ಮಹಾಯಜ್ಞ

ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು, ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ
temple venue
ಬಗಲಾಮುಖಿ ಅಮ್ಮನವರ ಸಿದ್ಧಪೀಠ, ಹರಿದ್ವಾರ, ಉತ್ತರಾಖಂಡ
pooja date
3 January, Saturday, ಪುಷ್ಯ ಶುಕ್ಲ ಪೂರ್ಣಿಮೆ
ಪೂಜಾ ಬುಕಿಂಗ್ ಮುಗಿಯುತ್ತದೆ
Day
Hour
Min
Sec
slideslideslide
srimandir devotees
srimandir devotees
srimandir devotees
srimandir devotees
srimandir devotees
srimandir devotees
srimandir devotees
ಇಲ್ಲಿಯವರೆಗೆ3,00,000+ಭಕ್ತರುಶ್ರೀ ಮಂದಿರ ಪೂಜಾ ಸೆವಾ ನಡೆಸಿದ ಪೂಜೆಗಳಲ್ಲಿ ಭಾಗವಹಿಸಿದ್ದಾರೆ.
ಪೂಜಾ ವಿಡಿಯೋ ಪಡೆಯಿರಿ icon
ಪೂಜಾ ವಿಡಿಯೋ ಪಡೆಯಿರಿ
ಸಂಪೂರ್ಣ ಪೂಜಾ ವಿಡಿಯೋವನ್ನು 2 ದಿನಗಳಲ್ಲಿ ಕಳುಹಿಸಲಾಗುತ್ತದೆ
ಅನುಸರಿಸಬೇಕಾದ ಸರಿಯಾದ ಆಚರಣೆಗಳು icon
ಅನುಸರಿಸಬೇಕಾದ ಸರಿಯಾದ ಆಚರಣೆಗಳು
ದೇವಾಲಯದಿಂದ ಪೂಜರಿ ಪೂಜೆಯನ್ನು ಮಾಡುತ್ತದೆ
ಪಠಣಕ್ಕಾಗಿ ಮಂತ್ರ icon
ಪಠಣಕ್ಕಾಗಿ ಮಂತ್ರ
ಆಶೀರ್ವಾದ ಪಡೆಯಲು ವಿಶೇಷ ಮಂತ್ರವನ್ನು ಕಳುಹಿಸಲಾಗಿದೆ
ಆಶೀರ್ವಾದ ಬಾಕ್ಸ್ icon
ಆಶೀರ್ವಾದ ಬಾಕ್ಸ್
ಆಶೀರ್ವಾಡ್ ಬಾಕ್ಸ್ ನಿಮ್ಮ ಮನೆ ಬಾಗಿಲಲ್ಲಿ ವಿತರಿಸಲಾಗಿದೆ

ಕೆಟ್ಟ ದೃಷ್ಟಿ, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ರಕ್ಷಣೆಗಾಗಿ, 2026ರ ಮೊದಲ ಪೂರ್ಣಿಮೆ ಪ್ರತ್ಯಂಗಿರಾ - ನರಸಿಂಹ ವಿಶೇಷ 100 ಕೆ.ಜಿ. ಕೆಂಪು ಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾ ಯಜ್ಞದಲ್ಲಿ ಪಾಲ್ಗೊಳ್ಳಿ

🌕2026ರ ಮೊದಲ ಪೂರ್ಣಿಮೆಯಂದು, ನಕಾರಾತ್ಮಕ ಶಕ್ತಿಗಳ ನಿವಾರಣೆ ಮತ್ತು ರಕ್ಷಣೆಗಾಗಿ ನಡೆಯುವ 100 ಕೆಜಿ ಒಣಮೆಣಸಿನಕಾಯಿ ಆಹುತಿ - ಪ್ರತ್ಯಂಗಿರಾ - ನರಸಿಂಹ ಕವಚ ಮಹಾಯಜ್ಞದಲ್ಲಿ ಪಾಲ್ಗೊಳ್ಳಿ🔥

ನಕಾರಾತ್ಮಕ ಮತ್ತು ತಾಂತ್ರಿಕ ಶಕ್ತಿಗಳನ್ನು ತೊಡೆದುಹಾಕಲು ಪೂರ್ಣಿಮೆಯನ್ನು ಅತ್ಯಂತ ಶಕ್ತಿಶಾಲಿ ತಿಥಿ ಎಂದು ಪರಿಗಣಿಸಲಾಗುತ್ತದೆ. ನಮ್ಮ ಶಾಸ್ತ್ರಗಳ ಪ್ರಕಾರ, ಪೂರ್ಣಿಮೆಯ ದಿನದಂದು ನಕಾರಾತ್ಮಕ ಶಕ್ತಿಗಳ ಪ್ರಭಾವವು ಹೆಚ್ಚಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಪೂಜೆಯನ್ನು ಮಾಡುವುದರಿಂದ ಅಂತಹ ಶಕ್ತಿಗಳನ್ನು ಹತ್ತಿಕ್ಕಲು ಮತ್ತು ಸಕಾರಾತ್ಮಕ ಶಕ್ತಿಯನ್ನು ಪಡೆಯಲು ಸಹಾಯವಾಗುತ್ತದೆ. ಇದು 2026ರ ಮೊದಲ ಪೂರ್ಣಿಮೆಯಾಗಿರುವುದರಿಂದ, ವರ್ಷದ ಆರಂಭವನ್ನು ರಕ್ಷಣೆ, ಶಕ್ತಿ ಮತ್ತು ನಕಾರಾತ್ಮಕ ಶಕ್ತಿಗಳಿಂದ ಮುಕ್ತವಾಗಿ ಪ್ರಾರಂಭಿಸಲು ಇದನ್ನು ವಿಶೇಷವಾಗಿ ಶುಭವೆಂದು ಪರಿಗಣಿಸಲಾಗುತ್ತದೆ.

ಗ್ರಂಥಗಳಲ್ಲಿ ಪ್ರತ್ಯಂಗಿರಾ ಅಮ್ಮನವರು ಮತ್ತು ನರಸಿಂಹ ಸ್ವಾಮಿಯನ್ನು ಅತ್ಯಂತ ಉಗ್ರ ರಕ್ಷಣಾತ್ಮಕ ದೈವ ರೂಪಗಳೆಂದು ವರ್ಣಿಸಲಾಗಿದೆ. ನರಸಿಂಹ ಸ್ವಾಮಿಯನ್ನು ಹೋಲುವ, ಆದರೆ ಸ್ತ್ರೀ ಶಕ್ತಿಯಾಗಿ ಕಾಣುವ ಪ್ರತ್ಯಂಗಿರಾ ಅಮ್ಮನವರು, ಕರಾಳ ಶಕ್ತಿಗಳು, ದುಷ್ಟ ಕಂಪನಗಳು, ಅಸೂಯೆ ಮತ್ತು ಹಾನಿಕಾರಕ ಕಾಣದ ಶಕ್ತಿಗಳನ್ನು ನಾಶಮಾಡುವ ದೇವತೆಯಾಗಿ ಪೂಜಿಸಲ್ಪಡುತ್ತಾರೆ. ಆದ್ದರಿಂದ ಆಕೆಯನ್ನು ತಕ್ಷಣ ರಕ್ಷಣೆ ನೀಡುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಭಾಗವತ ಪುರಾಣದಲ್ಲಿ ಕೊಂಡಾಡಲ್ಪಟ್ಟ ನರಸಿಂಹ ಸ್ವಾಮಿಯು ಅಂತ್ಯವಿಲ್ಲದ ಧೈರ್ಯ, ದೈವಿಕ ನ್ಯಾಯ ಮತ್ತು ಪ್ರತ್ಯಕ್ಷ-ಪರೋಕ್ಷ ಶತ್ರುಗಳ ಮೇಲಿನ ವಿಜಯದ ಸಂಕೇತವಾಗಿದೆ. ಆತನ ಆಶೀರ್ವಾದಗಳು ಅಪಾಯ ಅಥವಾ ನಕಾರಾತ್ಮಕತೆಗೆ ಒಳಗಾಗುತ್ತಿರುವ ಭಕ್ತರಿಗೆ ಭದ್ರತೆ, ಆಂತರಿಕ ಶಕ್ತಿ ಮತ್ತು ಭಯವಿಲ್ಲದಿರುವಿಕೆಯನ್ನು ನೀಡುತ್ತವೆ ಎಂದು ನಂಬಲಾಗಿದೆ. ಅವರ ಸಂಬಂಧವು ಒಂದು ಪವಿತ್ರ ಪೌರಾಣಿಕ ಘಟನೆಯಿಂದ ಬಂದಿದೆ. ನರಸಿಂಹ ಸ್ವಾಮಿಯು ಹಿರಣ್ಯಕಶಿಪುವನ್ನು ಸಂಹರಿಸಿದ ನಂತರ ಆತನ ಕೋಪವು ಉಗ್ರವಾಗಿ ಮಾರ್ಪಟ್ಟು ಲೋಕವನ್ನೇ ಕಂಪಿಸುವಂತೆ ಮಾಡಿತು. ಆ ಕೋಪವನ್ನು ಶಾಂತಗೊಳಿಸಲು ಶಿವನು ಶರಭ ರೂಪವನ್ನು ಧರಿಸಿದನು. ಆ ಶರಭನ ಮೂರನೇ ಕಣ್ಣಿನಿಂದ ಸಿಂಹಮುಖ ಮತ್ತು ರೆಕ್ಕೆಗಳನ್ನು ಹೊಂದಿರುವ ಪ್ರತ್ಯಂಗಿರಾ ಅಮ್ಮನವರು ಅವತರಿಸಿದರು. ನರಸಿಂಹನ ರೂಪದಂತೆ ಕಂಡರೂ, ಆಕೆಯು ನಿಯಂತ್ರಿತ ದೈವಿಕ ಶಕ್ತಿಯನ್ನು ಸೂಚಿಸುವ ಸ್ವರೂಪ. ಆಕೆ ನರಸಿಂಹನ ಮುಂದೆ ಬಂದಾಗ ಆತನ ಕೋಪ ಕಡಿಮೆಯಾಯಿತು, ಸೃಷ್ಟಿಯಲ್ಲಿ ಮತ್ತೆ ಸಮತೋಲನ ಬಂತು ಮತ್ತು ರಕ್ಷಣೆ ಸ್ಥಾಪಿತವಾಯಿತು. ಆದ್ದರಿಂದ ಪ್ರತ್ಯಂಗಿರಾ ಅಮ್ಮನವರು ಮತ್ತು ನರಸಿಂಹ ಸ್ವಾಮಿಯನ್ನು ಒಟ್ಟಿಗೆ ಪೂಜಿಸಿದರೆ ನರದೃಷ್ಟಿ, ಕರಾಳ ಶಕ್ತಿಗಳು, ಗುಪ್ತ ಶತ್ರುಗಳು ಮತ್ತು ಕಾಣದ ಅಡೆತಡೆಗಳಿಂದ ಶಕ್ತಿಶಾಲಿ ರಕ್ಷಣಾ ಕವಚವನ್ನು ಒದಗಿಸುತ್ತದೆ ಎಂದು ನಂಬಲಾಗಿದೆ.

🔥100 ಕೆಜಿ ಕೆಂಪು ಮೆಣಸಿನಕಾಯಿಗಳ ಆಹುತಿ
100 ಕೆಜಿ ಕೆಂಪು ಮೆಣಸಿನಕಾಯಿಗಳನ್ನು ಅಗ್ನಿಗೆ ಆಹುತಿ ನೀಡುವುದರಿಂದ ನಕಾರಾತ್ಮಕ ಕಂಪನಗಳು ದಹಿಸಲ್ಪಟ್ಟು, ಶಾಂತಿ, ಅಭಿವೃದ್ಧಿ ಅಥವಾ ಸಾಮರಸ್ಯಕ್ಕೆ ಭಂಗ ತರುವ ಹಾನಿಕಾರಕ ಶಕ್ತಿಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಈ ಅಗ್ನಿ ಕರ್ಮವು ಭಕ್ತನ ಸುತ್ತಲೂ ಬಲವಾದ ರಕ್ಷಣಾ ಶಕ್ತಿ ಕವಚವನ್ನು ಸೃಷ್ಟಿಸುತ್ತದೆ.

ಇದರೊಂದಿಗೆ, ಎರಡು ಶಕ್ತಿಶಾಲಿ ದೈವಿಕ ಕವಚಗಳನ್ನು ಸಹ ಪಠಿಸಲಾಗುತ್ತದೆ:
📿 ಪ್ರತ್ಯಂಗಿರಾ ಕವಚ: ನರದೃಷ್ಟಿ, ಮಾನಸಿಕ ಸಮಸ್ಯೆಗಳು, ದುಷ್ಟ ಶಕ್ತಿಗಳು ಮತ್ತು ಕಾಣದ ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ.

📿 ನರಸಿಂಹ ಕವಚ: ಧೈರ್ಯ, ರಕ್ಷಣೆ, ಗುಪ್ತ ಶತ್ರುಗಳ ಮೇಲೆ ವಿಜಯಕ್ಕಾಗಿ ದೈವಿಕ ರಕ್ಷಣಾ ವೃತ್ತವನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸವಿದೆ.

ಶ್ರೀ ಮಂದಿರದ ಮೂಲಕ ಈ ಅಪರೂಪದ, ಶಕ್ತಿಶಾಲಿ ದೈವಿಕ ಶಕ್ತಿಗಳ ಸಂಯೋಜನೆಯಿಂದ ನಡೆಯುವ ಮಹಾಯಜ್ಞದಲ್ಲಿ ಪಾಲ್ಗೊಂಡು ದೈವಾನುಗ್ರಹ ಪಡೆಯಿರಿ.

Puja Benefits

puja benefits
ನರದೃಷ್ಟಿಯಿಂದ ಶಕ್ತಿಶಾಲಿ ರಕ್ಷಣೆ
2026ರ ಮೊದಲ ಪೂರ್ಣಿಮೆ ಸಂದರ್ಭದಲ್ಲಿ ಪ್ರತ್ಯಂಗಿರಾ ಅಮ್ಮನವರ ಸಮ್ಮುಖದಲ್ಲಿ 100 ಕೆಜಿ ಕೆಂಪು ಮೆಣಸಿನಕಾಯಿಗಳನ್ನು ಅಗ್ನಿಗೆ ಅರ್ಪಿಸುವುದರಿಂದ ನಕಾರಾತ್ಮಕ ಶಕ್ತಿಗಳು, ನರದೃಷ್ಟಿ ದೋಷ ಮತ್ತು ನಿಮಗೆ ಅಥವಾ ನಿಮ್ಮ ಕುಟುಂಬಕ್ಕೆ ಬರುತ್ತಿರುವ ಕೆಟ್ಟ ಸಂಕಲ್ಪಗಳು ಸುಟ್ಟುಹೋಗುತ್ತವೆ ಎಂದು ನಂಬಲಾಗಿದೆ.
puja benefits
ಗುಪ್ತ ಶತ್ರುಗಳಿಂದ ಕವಚ
ಈ 100 ಕೆಜಿ ಕೆಂಪು ಮೆಣಸಿನ ಯಜ್ಞದಲ್ಲಿ ಪ್ರತ್ಯಂಗಿರಾ ದೇವಿ ಮತ್ತು ನರಸಿಂಹ ಸ್ವಾಮಿಯನ್ನು ಒಟ್ಟಿಗೆ ಪೂಜಿಸುವುದರಿಂದ ಬಲವಾದ ದೈವಿಕ ರಕ್ಷಣೆ ಲಭಿಸುತ್ತದೆ ಎಂಬ ವಿಶ್ವಾಸವಿದೆ. ಯಜ್ಞದಲ್ಲಿ ಪ್ರತ್ಯಂಗಿರಾ ಕವಚ ಮತ್ತು ನರಸಿಂಹ ಕವಚವನ್ನು ಪಠಿಸುವುದು ಗುಪ್ತ ಶತ್ರುಗಳು, ಅಸೂಯೆ, ಮೋಸ ಮತ್ತು ಕಾಣದ ಹಾನಿಗಳಿಂದ ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.
puja benefits
ಕಾಣದ ಅಡೆತಡೆಗಳ ನಿವಾರಣೆ
ಅಭಿವೃದ್ಧಿ ಮತ್ತು ಶಾಂತಿಯನ್ನು ವಿಳಂಬಗೊಳಿಸುವ ಸಂಗ್ರಹವಾದ ನಕಾರಾತ್ಮಕತೆ ಮತ್ತು ಅಡೆತಡೆಗಳನ್ನು ಈ ವಿಶೇಷ ಪೂರ್ಣಿಮೆ ಶುದ್ಧೀಕರಿಸುತ್ತದೆ ಎಂದು ಹೇಳಲಾಗುತ್ತದೆ. ದೈವಾನುಗ್ರಹದಿಂದ, ಸ್ಪಷ್ಟತೆ, ಶಕ್ತಿ ಮತ್ತು ರಕ್ಷಣೆಯೊಂದಿಗೆ ಜೀವನವು ಮುಂದುವರಿಯುತ್ತದೆ ಎಂದು ಭಾವಿಸಲಾಗುತ್ತದೆ.

ಪೂಜಾ ಪ್ರಕ್ರಿಯೆ

Number-0

ಪೂಜೆ ಆಯ್ಕೆಮಾಡಿ

ಕೆಳಗೆ ಪಟ್ಟಿ ಮಾಡಲಾದ ಪೂಜಾ ಪ್ಯಾಕೇಜ್‌ಗಳಿಂದ ಆರಿಸಿಕೊಳ್ಳಿ.
Number-1

ಕೊಡುಗೆಗಳನ್ನು ಸೇರಿಸಿ

ನಿಮ್ಮ ಪೂಜಾ ಅನುಭವವನ್ನು ಐಚ್ಛಿಕ ಕೊಡುಗೆಗಳೊಂದಿಗೆ ಹೆಚ್ಚಿಸಿ, ಉದಾಹರಣೆಗೆ ವಸ್ತ್ರ ಸೇವೆ , ಅನ್ನ ಸೇವೆ , ಗೋ ಸೆವಾ, ಅಥವಾ ದೀಪ ದಾನ ದಂತಹ ಹೆಚ್ಚುವರಿ ಕೊಡುಗೆಗಳನ್ನು ಆರಿಸಿಕೊಳ್ಳಿ.
Number-2

ಸಂಕಲ್ಪ ವಿವರಗಳನ್ನು ಒದಗಿಸಿ

ಸಂಕಲ್ಪಕ್ಕಾಗಿ ನಿಮ್ಮ ಹೆಸರು ಮತ್ತು ಗೋತ್ರವನ್ನು ನಮೂದಿಸಿ.
Number-3

ಪೂಜಾ ದಿನದ ಅಪ್ಡೇಟ್

ನಮ್ಮ ಅನುಭವಿ ಪಂಡಿತರು ಪವಿತ್ರ ಪೂಜೆಯನ್ನು ನಿರ್ವಹಿಸುತ್ತಾರೆ. ಎಲ್ಲಾ ಶ್ರೀ ಮಂದಿರ ಭಕ್ತರ ಪೂಜೆಗಳನ್ನು ಪೂಜೆಯ ದಿನದಂದು ಸಾಮೂಹಿಕವಾಗಿ ನಡೆಸಲಾಗುತ್ತದೆ. ನಿಮ್ಮ ನೋಂದಾಯಿತ ವಾಟ್ಸಾಪ್‌ನಲ್ಲಿ ಪೂಜೆಯ ಸಮಯದ ಅಪ್ಡೇಟ್ ಸ್ವೀಕರಿಸುತ್ತೀರಿ.
Number-4

ಪೂಜೆ ವಿಡಿಯೋ ದೈವಿಕ ಆಶೀರ್ವಾದ್ ಬಾಕ್ಸ್

3-4 ದಿನಗಳಲ್ಲಿ ಪೂಜೆಯ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ಪಡೆಯಿರಿ. 8-10 ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ದೈವಿಕ ಆಶೀರ್ವಾದ ಪೆಟ್ಟಿಗೆಯನ್ನು ತಲುಪಿಸಿ.

ಬಗಲಾಮುಖಿ ಅಮ್ಮನವರ ಸಿದ್ಧಪೀಠ, ಹರಿದ್ವಾರ, ಉತ್ತರಾಖಂಡ

ಬಗಲಾಮುಖಿ ಅಮ್ಮನವರ ಸಿದ್ಧಪೀಠ, ಹರಿದ್ವಾರ, ಉತ್ತರಾಖಂಡ
ಹರಿದ್ವಾರ ಎಂಬ ಆಧ್ಯಾತ್ಮಿಕ ನಗರದಲ್ಲಿ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಅನೇಕ ಪುರಾತನ ಸ್ಥಳಗಳಿವೆ. ಅವುಗಳಲ್ಲಿ, ದಶ ಮಹಾವಿದ್ಯೆಗಳಲ್ಲಿ ಎಂಟನೇ ದೇವತೆಯಾದ ಶ್ರೀ ಬಗಲಾಮುಖಿ ಅಮ್ಮನವರಿಗೆ ಸಮರ್ಪಿಸಲಾದ ಬಗಲಾಮುಖಿ ಧಾಮವು ಒಂದು. ಹರಿದ್ವಾರ ಜಿಲ್ಲೆಯ ಶ್ಯಾಮ್‌ಪುರ ಗ್ರಾಮದಲ್ಲಿ ಈ ದೇವಾಲಯವನ್ನು ಸ್ಥಾಪಿಸಲು ಸ್ವಾಮಿ ಅಶೋಕ್ ರುದ್ರ ಜೀ ಮಹಾರಾಜ್ ನಿರ್ಧರಿಸಿದರು. ಈ ದೇವಾಲಯಕ್ಕೆ 2012 ರಲ್ಲಿ ಶಂಕುಸ್ಥಾಪನೆ ನಡೆಯಿತು. ಶ್ರೀ ಬಗಲಾಮುಖಿ ಅಮ್ಮನವರನ್ನು ದಶ ಮಹಾವಿದ್ಯೆಗಳಲ್ಲಿ ಒಬ್ಬರಾಗಿ ಪೂಜಿಸಲಾಗುತ್ತದೆ. ಆಕೆ ಸ್ತಂಭನ ಶಕ್ತಿಗೆ ಅಧಿದೇವತೆಯಾಗಿ ಪ್ರಸಿದ್ಧರಾಗಿದ್ದಾರೆ. ಶತ್ರುಗಳನ್ನು ನಿಶ್ಚಲಗೊಳಿಸುವ ಶಕ್ತಿ ಆಕೆಗಿದೆ ಎಂದು ನಂಬಲಾಗಿದೆ. ಜೀವನದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವ ಮತ್ತು ರಕ್ಷಣೆ, ವಿಜಯ ಹಾಗೂ ಅಧಿಕಾರವನ್ನು ಬಯಸುವ ಭಕ್ತರಿಗೆ ಈ ದೇವಾಲಯವು ವಿಶೇಷ ಮಹತ್ವವನ್ನು ಹೊಂದಿದೆ. ಇಲ್ಲಿ ನಡೆಯುವ ವಿಶೇಷ ಆಚರಣೆಗಳಲ್ಲಿ ಜಪಗಳು, ತಾಂತ್ರಿಕ ಪದ್ಧತಿಗಳು ಮತ್ತು ಹೋಮ-ಹವನಗಳು ಸೇರಿವೆ. ತಮ್ಮ ಇಷ್ಟಾರ್ಥಗಳು ಈಡೇರಲೆಂದು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿನ ಶಾಂತಿಯುತ ಆಧ್ಯಾತ್ಮಿಕ ವಾತಾವರಣವು ಭಕ್ತರಿಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದು ಭಾವಿಸಲಾಗಿದೆ

All packages available

tick

Name Gotra Uccharan by Panditji with 15+ years of experience.

tick

Guided Mantras & Steps to join the Puja from home

tick

Full Puja Video will be shared with you on your WhatsApp Number

tick

Free Aashirwad Box with Tirth Prasad delivered to your home.

opt-in-message-card-image

kannada package l2 highliht note

Select your puja package

person

1 Person

ವೈಯಕ್ತಿಕ ಪೂಜೆ

₹851

puja img

2 Person

check icon

ದ೦ಪತಿಗಳ ಪೂಜೆ

₹1251

puja img

4 Person

check icon

ಕುಟುಂಬ ಪೂಜೆ

₹2001

puja img

6 Person

check icon

ಜಂಟಿ ಕುಟುಂಬ ಪೂಜೆ

₹3001

puja img
icon

100% Money Back Guarantee

icon

No Hidden Cost

icon

ISO 27001 Certified Company

icon

Official Temple Partner

icon

Customer Support

ವಿಮರ್ಶೆಗಳು ಮತ್ತು ರೇಟಿಂಗ್‌ಗಳು

ನಮ್ಮ ಪ್ರೀತಿಯ ಭಕ್ತರು ಶ್ರೀ ಮಂದಿರದ ಬಗ್ಗೆ ಏನು ಹೇಳುತ್ತಾರೆಂದು ಓದಿ
User Image

Achutam Nair

Bangalore
User review
User Image

Ramesh Chandra Bhatt

Nagpur
User review
User Image

Aperna Mal

Puri
User review
User Image

Shivraj Dobhi

Agra
User review
User Image

Mukul Raj

Lucknow

ಕೇಳಲಾಗುವ ಪ್ರಶ್ನೆಗಳು

srimandir-logo

ಭಕ್ತರು, ಪಂಡಿತರು ಮತ್ತು ದೇವಾಲಯಗಳನ್ನು ಸಂಪರ್ಕಿಸುವ ಮೂಲಕ ಶ್ರೀ ಮಂದಿರ್ ಭಾರತದ ಜನರಿಗೆ ಧಾರ್ಮಿಕ ಸೇವೆಗಳನ್ನು ತರುತ್ತದೆ. 100 ಕ್ಕೂ ಹೆಚ್ಚು ಪ್ರಸಿದ್ಧ ದೇವಾಲಯಗಳೊಂದಿಗೆ ಪಾಲುದಾರಿಕೆಯಲ್ಲಿ, ನಾವು ತಜ್ಞ ಪಂಡಿತರಿಂದ ವಿಶೇಷ ಪೂಜೆ ಮತ್ತು ಅರ್ಪಣೆ ಸೇವೆಗಳನ್ನು ಒದಗಿಸುತ್ತೇವೆ ಮತ್ತು ಪೂರ್ಣಗೊಂಡ ಪೂಜೆ ವಿಧಾನದ ವಿಡಿಯೋಗಳನ್ನು ನಿಮಗೆ ಕಳುಹಿಸುತ್ತೇವೆ

ನಮ್ಮ ವಿಳಾಸ

ಫಸ್ಟ್‌ಪ್ರಿನ್ಸಿಪಲ್ ಆಪ್ಸ್‌ಫಾರ್ ಭಾರತ್ ಪ್ರೈ. ಲಿಮಿಟೆಡ್. 2ನೇ ಮಹಡಿ, ಅರ್ಬನ್ ವಾಲ್ಟ್, ನಂ. 29/1, 27ನೇ ಮುಖ್ಯರಸ್ತೆ, ಸೋಮಸುಂದರಪಲ್ಯ, HSR ಪೋಸ್ಟ್, ಬೆಂಗಳೂರು, ಕರ್ನಾಟಕ - 560102
YoutubeInstagramLinkedinWhatsappTwitterFacebook