ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ
ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ
ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ
ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ
ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ
ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ
ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ
ಅಂಗಾರಕ ಚತುರ್ಥಿ: ಭಾರತದ ಅತಿದೊಡ್ಡ ಮಂಗಳ ದೇವಾಲಯದ ವಿಶೇಷ

ಕುಜ ದೋಷ ಶಾಂತಿ ಪೂಜೆ, ಅರಳಿ ಮರದ ಪೂಜೆ

ಮಂಗಳ ದೋಷ ನಿವಾರಣೆ ಮತ್ತು ವಿವಾಹದ ಅಡೆತಡೆಗಳನ್ನು ದೂರಮಾಡಲು.
temple venue
ಶ್ರೀ ಮಂಗಳನಾಥ ಮಹಾದೇವ ದೇವಾಲಯ, ಉಜ್ಜಯಿನಿ, ಮಧ್ಯಪ್ರದೇಶ
pooja date
5 May, Tuesday, ವೈಶಾಖ ಕೃಷ್ಣ ಚೌತಿ
ಪೂಜಾ ಬುಕಿಂಗ್ ಮುಗಿಯುತ್ತದೆ
Day
Hour
Min
Sec
slideslideslide
srimandir devotees
srimandir devotees
srimandir devotees
srimandir devotees
srimandir devotees
srimandir devotees
srimandir devotees
ಇಲ್ಲಿಯವರೆಗೆ3,00,000+ಭಕ್ತರುಶ್ರೀ ಮಂದಿರ ಪೂಜಾ ಸೆವಾ ನಡೆಸಿದ ಪೂಜೆಗಳಲ್ಲಿ ಭಾಗವಹಿಸಿದ್ದಾರೆ.
ಪೂಜಾ ವಿಡಿಯೋ ಪಡೆಯಿರಿ icon
ಪೂಜಾ ವಿಡಿಯೋ ಪಡೆಯಿರಿ
ಸಂಪೂರ್ಣ ಪೂಜಾ ವಿಡಿಯೋವನ್ನು 2 ದಿನಗಳಲ್ಲಿ ಕಳುಹಿಸಲಾಗುತ್ತದೆ
ಅನುಸರಿಸಬೇಕಾದ ಸರಿಯಾದ ಆಚರಣೆಗಳು icon
ಅನುಸರಿಸಬೇಕಾದ ಸರಿಯಾದ ಆಚರಣೆಗಳು
ದೇವಾಲಯದಿಂದ ಪೂಜರಿ ಪೂಜೆಯನ್ನು ಮಾಡುತ್ತದೆ
ಪಠಣಕ್ಕಾಗಿ ಮಂತ್ರ icon
ಪಠಣಕ್ಕಾಗಿ ಮಂತ್ರ
ಆಶೀರ್ವಾದ ಪಡೆಯಲು ವಿಶೇಷ ಮಂತ್ರವನ್ನು ಕಳುಹಿಸಲಾಗಿದೆ
ಆಶೀರ್ವಾದ ಬಾಕ್ಸ್ icon
ಆಶೀರ್ವಾದ ಬಾಕ್ಸ್
ಆಶೀರ್ವಾಡ್ ಬಾಕ್ಸ್ ನಿಮ್ಮ ಮನೆ ಬಾಗಿಲಲ್ಲಿ ವಿತರಿಸಲಾಗಿದೆ

ಈ ಅಂಗಾರಕ ಚತುರ್ಥಿಯ ಸಂದರ್ಭದಲ್ಲಿ, ಮಂಗಳ ದೋಷ ನಿವಾರಣೆಗೆ ಮತ್ತು ವಿವಾಹದ ಅಡೆತಡೆಗಳನ್ನು ತಗೆದುಹಾಕಲು ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ ನಡೆಯುವ ವಿಶೇಷ 'ಕುಜ ದೋಷ ಶಾಂತಿ ಪೂಜೆ' ಮತ್ತು 'ಅಶ್ವತ್ಥ ವೃಕ್ಷ ಪೂಜೆ'ಯಲ್ಲಿ ಪಾಲ್ಗೊಳ್ಳಿ

ಕುಜ (ಮಂಗಳ) ದೋಷವು ನಿಮ್ಮ ಮನಶಾಂತಿಯನ್ನು ಹಾಳು ಮಾಡುತ್ತಿದೆಯೇ ಮತ್ತು ವಿವಾಹವನ್ನು ವಿಳಂಬಗೊಳಿಸುತ್ತಿದೆಯೇ? ವೇದ ಜ್ಯೋತಿಷ್ಯ ಶಾಸ್ತ್ರದಲ್ಲಿ, ಕುಜನು ಶಕ್ತಿ, ಧೈರ್ಯ ಮತ್ತು ಸಂಘರ್ಷಗಳ ಅಧಿಪತಿ. ಇದು ಜಾತಕದಲ್ಲಿ ನಕಾರಾತ್ಮಕ ಸ್ಥಾನದಲ್ಲಿದ್ದಾಗ, ಜಗಳಗಳು, ವಿವಾಹ ವಿಳಂಬ ಮತ್ತು ಅಶಾಂತಿಯನ್ನು ಉಂಟುಮಾಡುತ್ತದೆ.

ಗ್ರಹ ದೋಷಗಳನ್ನು ಮತ್ತು ಜೀವನದ ಅಡೆತಡೆಗಳನ್ನು ಮೀರಿ ಬೆಳೆಯಲು 'ಅಂಗಾರಕ ಚತುರ್ಥಿ' ಅತ್ಯಂತ ವಿಶೇಷವಾದ ದಿನವಾಗಿದೆ. ಸಂಕಷ್ಟಹರ ಚತುರ್ಥಿಯು ಮಂಗಳವಾರದಂದು ಬಂದಾಗ ಅದನ್ನು 'ಅಂಗಾರಕ ಚತುರ್ಥಿ' ಎಂದು ಕರೆಯುತ್ತಾರೆ. ವಿಘ್ನನಿವಾರಕನಾದ ಗಣಪತಿಯ ಶಕ್ತಿ ಮತ್ತು ಕುಜ ದೇವನ ದಿವ್ಯ ಶಕ್ತಿಯು ಈ ದಿನ ಒಂದಾಗುವುದರಿಂದ, ಇದು ಅತ್ಯಂತ ಅಪರೂಪದ ಮತ್ತು ಶಕ್ತಿಶಾಲಿ ಸಮಯವೆಂದು ಪರಿಗಣಿಸಲ್ಪಟ್ಟಿದೆ. ನಿಮ್ಮ ಜೀವನದಲ್ಲಿ ಕುಜ ಗ್ರಹದಿಂದ ಉಂಟಾಗುವ ಸಮಸ್ಯೆಗಳನ್ನು ಶಾಂತಗೊಳಿಸಲು ಈ ಸಂಯೋಗವು ಅತ್ಯಂತ ಸೂಕ್ತವಾಗಿದೆ ಎಂದು ಪುರಾಣಗಳು ಹೇಳುತ್ತವೆ. ಈ ಎರಡು ಪವಿತ್ರ ಶಕ್ತಿಗಳ ಮೇಲೆ ಗಮನಹರಿಸುವ ಮೂಲಕ, ಅಡೆತಡೆಗಳನ್ನು ನಿವಾರಿಸಿ ಜೀವನದಲ್ಲಿ ಶಾಂತಿ ಮತ್ತು ಸಮತೋಲನವನ್ನು ಪಡೆಯುವ ಸುಯೋಗ ಈ ದಿನ ಲಭಿಸುತ್ತದೆ.
ಭಾರತದ ಅತಿದೊಡ್ಡ ಮಂಗಳ ದೇವಾಲಯದಲ್ಲಿ, ಮಂಗಳ ಗ್ರಹದ ಆಶೀರ್ವಾದವನ್ನು ಪಡೆದುಕೊಂಡು, ಪ್ರೀತಿ ಮತ್ತು ಸ್ಥಿರತೆಯು ನಿಮ್ಮ ಜೀವನದಲ್ಲಿ ಹರಿಯುವಂತೆ ಮಾಡಿಕೊಳ್ಳಿ.ಮಂಗಳ ದೋಷ ಶಾಂತಿ ಪೂಜೆಯು ಶಾಸ್ತ್ರೋಕ್ತ ಪರಿಹಾರವಾಗಿದ್ದು, ಕ್ರೋಧಿಷ್ಠ ಮಂಗಳನನ್ನು ಶಾಂತಗೊಳಿಸಿ ಸಂಬಂಧಗಳಲ್ಲಿನ ಅಶಾಂತಿಯನ್ನು ನಿವಾರಿಸುತ್ತದೆ. ಅರಳಿ ಮರದ ಪೂಜೆಯನ್ನು ಸೇರಿಸಿಕೊಳ್ಳುವುದರಿಂದ ಫಲಿತಾಂಶಗಳು ಹೆಚ್ಚಾಗುತ್ತವೆ, ಮಂಗಳನ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ ಜೀವನದ ಕಷ್ಟಗಳನ್ನು ಕಡಿಮೆ ಮಾಡುತ್ತದೆ.

ಮಂಗಳ ಗ್ರಹವನ್ನು ಶಕ್ತಿ ಮತ್ತು ಕ್ರಿಯಾಶೀಲತೆಯ ಅತ್ಯಂತ ಪ್ರಭಾವಶಾಲಿ ಗ್ರಹವೆಂದು ಶಾಸ್ತ್ರಗಳು ವರ್ಣಿಸುತ್ತವೆ .ಉಜ್ಜಯಿನಿಯ ಮಂಗಳನಾಥ ದೇವಾಲಯವು ಕುಜನ ಜನ್ಮಸ್ಥಳವೆಂದು ಗುರುತಿಸಲ್ಪಟ್ಟಿದೆ. ಪುರಾಣಗಳ ಪ್ರಕಾರ, ಭಗವಂತ ಶಿವನು ಅಂಧಕಾಸುರ ಎಂಬ ರಾಕ್ಷಸನೊಂದಿಗೆ ಭೀಕರ ಯುದ್ಧ ಮಾಡುತ್ತಿದ್ದಾಗ, ಅವನ ಹಣೆಯಿಂದ ಒಂದು ಹನಿಯ ಬೆವರು ಕೆಳಗೆ ಬಿತ್ತು. ಈ ದೈವಿಕ ಹನಿಯು ಭೂಮಿಯನ್ನು ಸ್ಪರ್ಶಿಸಿ ಮಂಗಳ ದೇವನಾಗಿ ರೂಪಾಂತರಗೊಂಡಿತು, ಅದಕ್ಕಾಗಿಯೇ ಮಂಗಳನನ್ನು ಹೆಚ್ಚಾಗಿ ಭೂಮಿಪುತ್ರ ಅಥವಾ ಭೂಮಿಯ ಮಗ ಎಂದು ಕರೆಯಲಾಗುತ್ತದೆ. ಯುದ್ಧದ ಸಮಯದಲ್ಲಿ ಕುಜದೇವನು ರಾಕ್ಷಸನ ರಕ್ತವು ನೆಲಕ್ಕೆ ಬಿದ್ದು ಹೆಚ್ಚಿನ ಶತ್ರುಗಳನ್ನು ಸೃಷ್ಟಿಸುವ ಮೊದಲೇ ಅದನ್ನು ಹೀರಿಕೊಳ್ಳುವ ಮೂಲಕ ಶಿವನಿಗೆ ಸಹಾಯ ಮಾಡಿದನು. ಈ ದೈವಿಕ ಕಾರಣದಿಂದಾಗಿ, ಮಂಗಳ ದೋಷದ ನಿವಾರಣೆಗೆ ಮತ್ತು ಜೀವನದಲ್ಲಿ ಶಕ್ತಿ ಮತ್ತು ಯಶಸ್ಸನ್ನು ಪಡೆಯಲು ಈ ದೇವಾಲಯವನ್ನು ಅತ್ಯಂತ ಶಕ್ತಿಶಾಲಿ ಸ್ಥಳವೆಂದು ಪರಿಗಣಿಸಲಾಗಿದೆ

ಈ ಕಾರಣಕ್ಕಾಗಿಯೇ ಮಂಗಳನಾಥ ದೇವಾಲಯದಲ್ಲಿ ಕುಜನ ಆಶೀರ್ವಾದ ಪಡೆಯುವುದರಿಂದ ಕೋಪವು ಕಡಿಮೆಯಾಗಿ, ಮಾನಸಿಕ ಶಾಂತಿ ಲಭಿಸುತ್ತದೆ.
ಈ ಅಂಗಾರಕ ಚತುರ್ಥಿಯಂದು , ಶ್ರೀ ಮಂದಿರ ನಿಮ್ಮನ್ನು ಮಂಗಳನ ಜನ್ಮಸ್ಥಳವಾದ ಉಜ್ಜಯಿನಿಯ ಶ್ರೀ ಮಂಗಳನಾಥ ಮಹಾದೇವ ದೇವಾಲಯದಲ್ಲಿ ಸೂರ್ಯೋದಯದ ಸಮಯದಲ್ಲಿ ನಡೆಯುವ ವಿಶೇಷ ಪೂಜೆಗೆ ಆಹ್ವಾನಿಸುತ್ತಿದೆ. ಪಂಡಿತರು ಈ ಕೆಳಗಿನವುಗಳನ್ನು ನಿರ್ವಹಿಸುತ್ತಾರೆ:

ಮಂಗಳ ದೋಷ ಶಾಂತಿ ಪೂಜೆ - ಅಡ್ಡಿಪಡಿಸುವ ಗ್ರಹ ಪ್ರಭಾವಗಳನ್ನು ಶಮನಗೊಳಿಸಲು.
ಅರಳಿ ಮರದ ಪೂಜೆ - ಜ್ಯೋತಿರ್ಮಯ ಅಸಮತೋಲನಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಪೂಜನೀಯವಾದ ಮರ.

ಶ್ರೀ ಮಂದಿರ'ದ ಮೂಲಕ ಈ ಶುಭ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಮಂಗಳನಾಥ ಮಹಾದೇವನ ಅನುಗ್ರಹವನ್ನು ಪಡೆಯಿರಿ ಮತ್ತು ಸಾಮರಸ್ಯ, ಸಕಾಲದಲ್ಲಿ ವಿವಾಹ ಯೋಗ ಹಾಗೂ ಶಾಶ್ವತ ಸಂಬಂಧದ ಸುಖವನ್ನು ಸ್ವಾಗತಿಸಿ.

Puja Benefits

puja benefits
ಸಂಘರ್ಷಕ್ಕೆ ವಿದಾಯ, ಶಾಂತಿಗೆ ಸ್ವಾಗತ
ಮಂಗಳನನ್ನು ಶಾಂತಗೊಳಿಸುವುದರಿಂದ ಕೋಪ ನಿಯಂತ್ರಣವಾಗುತ್ತದೆ, ತಪ್ಪುಗ್ರಹಿಕೆಗಳು ನಿವಾರಣೆಯಾಗುತ್ತವೆ ಮತ್ತು ಪ್ರೀತಿಯ ಸಂವಹನಕ್ಕೆ ಆಹ್ವಾನಿಸುತ್ತದೆ.
puja benefits
ಸಂಬಂಧಗಳಲ್ಲಿ ಸುಖವನ್ನು ಸ್ವಾಗತಿಸಿ
ಅಂಗಾರಕ ಚತುರ್ಥಿ ದಿನ ಅರಳಿ ಮರವನ್ನು ಪೂಜಿಸುವುದರಿಂದ ಪ್ರೀತಿ, ಪರಸ್ಪರ ಗೌರವ ಮತ್ತು ದೀರ್ಘಕಾಲೀನ ಸಾಮರಸ್ಯವು ಹುಟ್ಟುತ್ತದೆಂದು ನಂಬಲಾಗಿದೆ.
puja benefits
ಸರಿಯಾದ ಸಮಯಕ್ಕೆ ಮದುವೆಗೆ ತ್ವರಿತ ಮಾರ್ಗ
ಅಂಗಾರಕ ಚತುರ್ಥಿ ದಿನ ನಡೆಸುವ ಮಂಗಳ ಶಾಂತಿ ಪೂಜೆಯು ವಿವರಿಸಲಾಗದ ಮದುವೆ ವಿಳಂಬಗಳನ್ನು ತೆಗೆದುಹಾಕಿ ಸುಖವಾದ ವಿವಾಹಿತ ಜೀವನಕ್ಕೆ ದಾರಿ ಮಾಡಿಕೊಡುತ್ತದೆಂದು ಭಕ್ತರು ವರದಿ ಮಾಡಿದ್ದಾರೆ

ಪೂಜಾ ಪ್ರಕ್ರಿಯೆ

Number-0

ಪೂಜೆ ಆಯ್ಕೆಮಾಡಿ

ಕೆಳಗೆ ಪಟ್ಟಿ ಮಾಡಲಾದ ಪೂಜಾ ಪ್ಯಾಕೇಜ್‌ಗಳಿಂದ ಆರಿಸಿಕೊಳ್ಳಿ.
Number-1

ಕೊಡುಗೆಗಳನ್ನು ಸೇರಿಸಿ

ನಿಮ್ಮ ಪೂಜಾ ಅನುಭವವನ್ನು ಐಚ್ಛಿಕ ಕೊಡುಗೆಗಳೊಂದಿಗೆ ಹೆಚ್ಚಿಸಿ, ಉದಾಹರಣೆಗೆ ವಸ್ತ್ರ ದಾನ, ಅನ್ನ ದಾನ, ಗೋ ಸೆವಾ, ಅಥವಾ ದೀಪ ದಾನ ದಂತಹ ಹೆಚ್ಚುವರಿ ಕೊಡುಗೆಗಳನ್ನು ಆರಿಸಿಕೊಳ್ಳಿ.
Number-2

ಸಂಕಲ್ಪ ವಿವರಗಳನ್ನು ಒದಗಿಸಿ

ಸಂಕಲ್ಪಕ್ಕಾಗಿ ನಿಮ್ಮ ಹೆಸರು ಮತ್ತು ಗೋತ್ರವನ್ನು ನಮೂದಿಸಿ.
Number-3

ಪೂಜಾ ದಿನದ ಅಪ್ಡೇಟ್

ನಮ್ಮ ಅನುಭವಿ ಪಂಡಿತರು ಪವಿತ್ರ ಪೂಜೆಯನ್ನು ನಿರ್ವಹಿಸುತ್ತಾರೆ. ಎಲ್ಲಾ ಶ್ರೀ ಮಂದಿರ ಭಕ್ತರ ಪೂಜೆಗಳನ್ನು ಪೂಜೆಯ ದಿನದಂದು ಸಾಮೂಹಿಕವಾಗಿ ನಡೆಸಲಾಗುತ್ತದೆ. ನಿಮ್ಮ ನೋಂದಾಯಿತ ವಾಟ್ಸಾಪ್‌ನಲ್ಲಿ ಪೂಜೆಯ ಸಮಯದ ಅಪ್ಡೇಟ್ ಸ್ವೀಕರಿಸುತ್ತೀರಿ.
Number-4

ಪೂಜೆ ವಿಡಿಯೋ ದೈವಿಕ ಆಶೀರ್ವಾದ್ ಬಾಕ್ಸ್

3-4 ದಿನಗಳಲ್ಲಿ ಪೂಜೆಯ ವಿಡಿಯೋವನ್ನು ವಾಟ್ಸಾಪ್‌ನಲ್ಲಿ ಪಡೆಯಿರಿ. 8-10 ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ದೈವಿಕ ಆಶೀರ್ವಾದ ಪೆಟ್ಟಿಗೆಯನ್ನು ತಲುಪಿಸಿ.

ಶ್ರೀ ಮಂಗಳನಾಥ ಮಹಾದೇವ ದೇವಾಲಯ, ಉಜ್ಜಯಿನಿ, ಮಧ್ಯಪ್ರದೇಶ

ಶ್ರೀ ಮಂಗಳನಾಥ ಮಹಾದೇವ ದೇವಾಲಯ, ಉಜ್ಜಯಿನಿ, ಮಧ್ಯಪ್ರದೇಶ
ಶಿಪ್ರಾ ನದಿಯ ತೀರದಲ್ಲಿರುವ, ಭಾರತದ ಅತಿದೊಡ್ಡ ಮಂಗಳ ದೇವಾಲಯವಾದ ಶ್ರೀ ಮಂಗಳನಾಥ ಮಹಾದೇವ ದೇವಾಲಯದ ಪ್ರಾಮುಖ್ಯತೆಯನ್ನು ಮತ್ಸ್ಯ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ದೇವರುಗಳು ದಾನವ ಅಂಧಕನೊಂದಿಗೆ ನಡೆಸಿದ ಬ್ರಹ್ಮಾಂಡ ಯುದ್ಧದಲ್ಲಿ ಶಿವನ ಬೆವರಿನಿಂದ ಮಂಗಳ ಗ್ರಹ ಹುಟ್ಟಿದ ಸ್ಥಳ ಇದೇ ಎಂದು ಪುರಾಣಗಳು ಹೇಳುತ್ತವೆ. ಪ್ರಾಚೀನ ಋಷಿಗಳು, ಭೂಮಿಯ ಮೇಲೆ ಮಂಗಳನ ಕಿರಣಗಳು ಇಲ್ಲಿ ಅತ್ಯಂತ ನೇರವಾಗಿ ಬೀಳುತ್ತವೆಂದು ಹೇಳಿದ್ದಾರೆ. ಇದು ಮಂಗಳ ದೋಷವನ್ನು ಶಮನಗೊಳಿಸಲು ಭೂಮಿಯ ನೈಸರ್ಗಿಕ ಪ್ರಯೋಗಾಲಯವಾಗಿದೆ. ಈ ದೇವಾಲಯವು ಕರ್ಕಾಟಕ ಸಂಕ್ರಾಂತಿ ರೇಖೆಯ ಮೇಲೆ ಇದೆ; ಕೆಲವು ನಿರ್ದಿಷ್ಟ ದಿನಗಳಲ್ಲಿ, ಗರ್ಭಗುಡಿಯ ಒಳಗೆ ಸೂರ್ಯನ ಕಿರಣಗಳ ಕಾಂತಿಪುಂಜವು ನೇರವಾಗಿ ಬೀಳುವುದು - ಭಕ್ತರು ಇದನ್ನು ಮಂಗಳನು ದೇವಾಲಯವನ್ನು ಆಶೀರ್ವದಿಸುವುದಾಗಿ ನಂಬುತ್ತಾರೆ.

ಐತಿಹಾಸಿಕ ದಾಖಲೆಗಳು ಸಿಂಧಿಯಾ ರಾಜವಂಶದ ರಾಜ ಖಗೋಳಶಾಸ್ತ್ರಜ್ಞರು ಬಾಹ್ಯಾಕಾಶ ಲೆಕ್ಕಾಚಾರಗಳಿಗೆ ಮಂಗಳನಾಥವನ್ನು ಉಲ್ಲೇಖ ಬಿಂದುವಾಗಿ ಬಳಸಿದ್ದನ್ನು ತಿಳಿಸುತ್ತವೆ. ಇಂದಿಗೂ, ಪ್ರಮುಖ ಮಂಗಳ ಗೋಚರ ಸ್ಥಿತಿಗಳ ಮೊದಲು ಸ್ಥಳೀಯ ಪಂಡಿತರು ಇಲ್ಲಿ ಗ್ರಹಗಳ ಸ್ಥಾನಗಳನ್ನು ನೋಡುತ್ತಾರೆ. ಪ್ರತಿ ಮಂಗಳವಾರದಂದೂ, ದಂಪತಿಗಳು, ಸೈನಿಕರು ಮತ್ತು ಕ್ರೀಡಾ ಪಟುಗಳು, ಧೈರ್ಯ, ವೈವಾಹಿಕ ಸುಖ ಮತ್ತು ವಿಜಯಕ್ಕಾಗಿ ಇಲ್ಲಿಗೆ ಬರುತ್ತಾರೆ. ಶಿಪ್ರಾ ನದಿಯ ನೀರಿನಿಂದ ಅಭಿಷೇಕದೊಂದಿಗೆ ಪೂಜೆಗಳು ಪ್ರಾರಂಭವಾಗುತ್ತವೆ, ನಂತರ ಕೆಂಪು ಚಂದನ, ಕುಂಕುಮ ಮತ್ತು ತುಪ್ಪದಿಂದ ಮಾಡಿದ ಅಗ್ನಿ ಆಹುತಿಗಳನ್ನು ನೀಡಲಾಗುತ್ತದೆ - ಇವೆಲ್ಲವೂ ಮಂಗಳನ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳು. ಭಕ್ತರು ಶತಮಾನಗಳಷ್ಟು ಹಳೆಯದಾದ ಅರಳಿ ಮರವನ್ನು ಪ್ರದಕ್ಷಿಣೆ ಹಾಕುವಾಗ, ಡೊಳ್ಳುಗಳ ಬಡಿತ ಮತ್ತು ಶಂಖದ ಧ್ವನಿಗಳು ವಾತಾವರಣವನ್ನು ತುಂಬಿರುತ್ತವೆ. ಈ ಮರದಲ್ಲಿ ಹನುಮಂತನ ರಕ್ಷಣಾತ್ಮಕ ದೃಷ್ಟಿ ವಾಸಿಸುತ್ತದೆ ಎಂದು ಇತಿಹಾಸವಿದೆ . ಮಂಗಳನಾಥದಲ್ಲಿ ನಡೆಸಿದ ಪೂಜೆಗಳು ವರ್ಷಗಟ್ಟಲಿನ ಮದುವೆ ವಿಳಂಬಗಳನ್ನು ಕೊನೆಗೊಳಿಸಿವೆ, ನ್ಯಾಯಾಲಯದ ವ್ಯಾಜ್ಯಗಳನ್ನು ತೀರಿಸಿವೆ ಮತ್ತು ಮುರಿದುಹೋದ ಕುಟುಂಬ ಬಂಧನಗಳನ್ನು ಮರುಸ್ಥಾಪಿಸಿವೆ ಎಂದು ಯಾತ್ರಿಕರು ಹೇಳುತ್ತಾರೆ. ಈ ಪುರಾಣ, ಖಗೋಳಶಾಸ್ತ್ರ ಮತ್ತು ಅಚಲವಾದ ನಂಬಿಕೆಯ ಜೀವಂತ ಮಿಶ್ರಣವು, ಮಂಗಳ ದೋಷದಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಈ ಮುಂಬರುವ ಮಂಗಳವಾರದ ವಿಶೇಷ ಸಮಾರಂಭವನ್ನು ಅಸಾಧಾರಣವಾಗಿ ಶಕ್ತಿಶಾಲಿಯಾಗಿಸುತ್ತದೆ.

ಎಲ್ಲಾ ಪೂಜಾ ಪ್ಯಾಕೇಜ್‌ಗಳಲ್ಲಿ ಇವು ಒಳಗೊಂಡಿವೆ

tick

ಅನುಭವೀ ಪಂಡಿತರಿಂದ ಭಾಗವಹಿಸುವವರ ಹೆಸರು ಮತ್ತು ಗೋತ್ರದ ಉಚ್ಚಾರಣೆ.

tick

ಮನೆಯಿಂದಲೇ ಪೂಜೆಯಲ್ಲಿ ಪಾಲ್ಗೊಳ್ಳಲು ಅಗತ್ಯವಾದ ಮಂತ್ರಗಳು ಮತ್ತು ಹಂತಗಳ ಬಗ್ಗೆ ಮಾರ್ಗದರ್ಶನ

tick

ಪೂಜೆ ಮತ್ತು ಸಮರ್ಪಣೆಯ ಸಂಪೂರ್ಣ ವಿಡಿಯೋವನ್ನು ನಿಮ್ಮ ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಗುವುದು

tick

ತೀರ್ಥ ಪ್ರಸಾದವಿರುವ ಆಶೀರ್ವಾದ ಬಾಕ್ಸ್ ಅನ್ನು ಉಚಿತವಾಗಿ ನಿಮ್ಮ ಮನೆಗೆ ತಲುಪಿಸಲಾಗುವುದು.

opt-in-message-card-image

ಹೆಚ್ಚಿನ ಆಶೀರ್ವಾದಕ್ಕಾಗಿ ನಿಮ್ಮ ಹೆಸರಿನಲ್ಲಿ ವಸ್ತ್ರದಾನ, ಅನ್ನದಾನದಂತಹ ವಿಶೇಷ ದೇವಸ್ಥಾನದ ಸೇವೆಗಳನ್ನು ಸೇರಿಸಿಕೊಳ್ಳಿ

Select your puja package

1 Person

check icon

ವೈಯಕ್ತಿಕ ಪೂಜೆ

Tick

Rs 851 / ಒಬ್ಬರಿಗೆ.

₹851

puja img

Recommended

person

2 Person

ದ೦ಪತಿಗಳ ಪೂಜೆ

Tick

Rs 625 / ಒಬ್ಬರಿಗೆ

₹1251

puja img

1 Person

check icon

ಪೂಜೆ ಪ್ಯಾಕೇಜ್ + ಕೆಂಪು ತೊಗರಿಬೇಳೆ ದಾನ

Tick

Rs 851+400

₹1251

puja img

1 Person

check icon

ಪೂಜೆ ಪ್ಯಾಕೇಜ್ + ಕೆಂಪು ತೊಗರಿಬೇಳೆ ದಾನ + ಅನ್ನದಾನ

Tick

Rs 851+400+250

₹1501

puja img

ದ೦ಪತಿಗಳ ಪೂಜೆ

check

ಮಂಗಳನಾಥ ದೇವಾಲಯವನ್ನು ಕುಜ ದೇವನ (ಮಂಗಳನ) ಜನ್ಮಸ್ಥಳವೆಂದು ಪರಿಗಣಿಸಲಾಗಿದೆ ಮತ್ತು ಇದು ಅವರಿಗೆ ಸಮರ್ಪಿತವಾದ ಅತಿದೊಡ್ಡ ದೇವಾಲಯವಾಗಿದೆ.

check

ನಿಮ್ಮ ಮಂಗಳ ದೋಷ ಸಮಸ್ಯೆಗಳಿಗೆ ದೇವಾಲಯದ ಪುರೋಹಿತರು ವಿಶೇಷವಾಗಿ ಈ ಪ್ಯಾಕೇಜನ್ನು ಸೂಚಿಸುತಿದ್ದಾರೆ .

icon

100% Money Back Guarantee

icon

No Hidden Cost

icon

ISO 27001 Certified Company

icon

Official Temple Partner

icon

Customer Support

ವಿಮರ್ಶೆಗಳು ಮತ್ತು ರೇಟಿಂಗ್‌ಗಳು

ನಮ್ಮ ಪ್ರೀತಿಯ ಭಕ್ತರು ಶ್ರೀ ಮಂದಿರದ ಬಗ್ಗೆ ಏನು ಹೇಳುತ್ತಾರೆಂದು ಓದಿ
User Image

Achutam Nair

Bangalore
User review
User Image

Ramesh Chandra Bhatt

Nagpur
User review
User Image

Aperna Mal

Puri
User review
User Image

Shivraj Dobhi

Agra
User review
User Image

Mukul Raj

Lucknow

User Reviews

ನಮ್ಮಲ್ಲಿ ಪೂಜೆಯನ್ನು ಬುಕ್ ಮಾಡಿದ ಭಕ್ತರಿಂದ ವಿಮರ್ಶೆಗಳು
RAMESH CHANDER SEHGAL

RAMESH CHANDER SEHGAL

19 April, 2026

starstarstarstar

Saluting Ma Bagulamukhi / Devi Pitambrai, SHRI VISHWANATH, SHRIMANN NARAYAN MA ANNAPURNA & Barahman Dev performing the RITUALISTIC Puja on our behalf, We All offer our GRATTITUDE to NAMO-BHARATA's Sri Mandir TEAMS enabling us all HINDUS to ARISE, AWAKE & STOP NOT till we are 'LIGHT-HOUSE' enabling self-appropriation of respective 'courses' of LIFE at its High SEAS - Col RAMESH Sehgal, Brig MANISH Sehgal, Naresh Sehgal (R), Sweety, Lt Col K J SINGH and Family


raghavendra

raghavendra

19 April, 2026

starstarstarstarstar

​"By the absolute grace of Maa Bagalamukhi, I was able to attend the grand 1000 kg red chilli yagna online through Sri Mandir. Finding this sacred program was no coincidence; it was a direct calling from Maa herself. Since participating, I feel a profound sense of divine protection and fearlessness in my life. Her grace is truly paralyzing all my obstacles. Jai Maa Bagalamukhi!" Thank you, Sri Mandir, for this divine connection."


Kurma kishore Kurma Usha Rani

Kurma kishore Kurma Usha Rani

18 April, 2026

starstarstarstarstar

thank you so much for your efforts. very beautiful experience.

ಕೇಳಲಾಗುವ ಪ್ರಶ್ನೆಗಳು

srimandir-logo

ಭಕ್ತರು, ಪಂಡಿತರು ಮತ್ತು ದೇವಾಲಯಗಳನ್ನು ಸಂಪರ್ಕಿಸುವ ಮೂಲಕ ಶ್ರೀ ಮಂದಿರ್ ಭಾರತದ ಜನರಿಗೆ ಧಾರ್ಮಿಕ ಸೇವೆಗಳನ್ನು ತರುತ್ತದೆ. 100 ಕ್ಕೂ ಹೆಚ್ಚು ಪ್ರಸಿದ್ಧ ದೇವಾಲಯಗಳೊಂದಿಗೆ ಪಾಲುದಾರಿಕೆಯಲ್ಲಿ, ನಾವು ತಜ್ಞ ಪಂಡಿತರಿಂದ ವಿಶೇಷ ಪೂಜೆ ಮತ್ತು ಅರ್ಪಣೆ ಸೇವೆಗಳನ್ನು ಒದಗಿಸುತ್ತೇವೆ ಮತ್ತು ಪೂರ್ಣಗೊಂಡ ಪೂಜೆ ವಿಧಾನದ ವಿಡಿಯೋಗಳನ್ನು ನಿಮಗೆ ಕಳುಹಿಸುತ್ತೇವೆ

ನಮ್ಮ ವಿಳಾಸ

ಫಸ್ಟ್‌ಪ್ರಿನ್ಸಿಪಲ್ ಆಪ್ಸ್‌ಫಾರ್ ಭಾರತ್ ಪ್ರೈ. ಲಿಮಿಟೆಡ್. 2ನೇ ಮಹಡಿ, ಅರ್ಬನ್ ವಾಲ್ಟ್, ನಂ. 29/1, 27ನೇ ಮುಖ್ಯರಸ್ತೆ, ಸೋಮಸುಂದರಪಲ್ಯ, HSR ಪೋಸ್ಟ್, ಬೆಂಗಳೂರು, ಕರ್ನಾಟಕ - 560102
YoutubeInstagramLinkedinWhatsappTwitterFacebook